tag:blogger.com,1999:blog-2716482703415659532.post4253303391395207774..comments2023-04-02T17:27:49.206-07:00Comments on ಸಂಪಾದಕೀಯ: ಬುದ್ಧಗಯಾದ ಬಾಂಬ್!a k kukkilahttp://www.blogger.com/profile/04432257424497331465noreply@blogger.comBlogger6125tag:blogger.com,1999:blog-2716482703415659532.post-38161173137544979352014-02-26T22:46:46.733-08:002014-02-26T22:46:46.733-08:00super gurusuper guruAnonymoushttps://www.blogger.com/profile/03687657192814259302noreply@blogger.comtag:blogger.com,1999:blog-2716482703415659532.post-56578071923030775172013-07-10T00:16:17.273-07:002013-07-10T00:16:17.273-07:00ಪ್ರಿಯ ರುದ್ರಪದ ಅವರೇ
ನಾನು ಖಂಡನೆಯೊಂದಿಗೆ ಸಂಪಾದಕೀಯ ಆರಂ...ಪ್ರಿಯ ರುದ್ರಪದ ಅವರೇ<br />ನಾನು ಖಂಡನೆಯೊಂದಿಗೆ ಸಂಪಾದಕೀಯ ಆರಂಬಿಸಿದ್ದೇನೆ. ಬ್ಲಾಗ್ ನಲ್ಲಿ ಓದಿದ್ದರೆ ಇದು ನಿಮಗೆ ಗೊತ್ತಾದೀತು.ತಪ್ಪಿತಸ್ತರ ಪರವಾಗಿ ಒಂದೇ ಒಂದು ಪದವೂ ನನ್ನ ಬರಹದಲ್ಲಿ ಇಲ್ಲ. ಇನ್ನು, ಇಂಡಿಯನ್ ಮುಜಾಹಿದೀನ್ ಮಾಡಿಲ್ಲ ಅಂತ ನಾನು ಎಲ್ಲೂ ಬರೆದಿಲ್ಲ. ಇತರ ಸಾಧ್ಯತೆಗಳ ಬಗ್ಗೆ ಅಷ್ಟೇ ಬೆಳಕು ಚೆಲ್ಲಲು ಯತ್ನಿಸಿದ್ದೇನೆ. ಓರ್ವ ಬರಹಗಾರನಾಗಿ ಘಟನೆಯೊಂದರ ಅನಂತ ಸಾಧ್ಯತೆಗಳ ಬಗ್ಗೆ ಆಲೋಚಿಸುವುದು ತಪ್ಪು ಅಂತ ನಾನು ಭಾವಿಸಿಲ್ಲ. ನನ್ನನ್ನು ಇಂಥ ಸಾಧ್ಯತೆಗಳ ಬಗ್ಗೆ ಆಲೋಚಿಸುವುದಕ್ಕೆ ನಿರ್ಭಂದಿಸಿದ್ದು ಈ ಹಿಂದಿನ ಸ್ಪೋಟ ಪ್ರಕರಣಗಳೇ .ಅಲ್ಲದೇ, ಇದೀಗ ಬಂದನಕ್ಕೆ ಒಳಗಾದವರು ಯಾರು ಯಾರೆಂದು ಎಲ್ಲರಿಗೂ ಗೊತ್ತಿದೆ. ಇದು ಅಂತಿಮ ಅಲ್ಲದೇ ಇರಬಹುದು. ಆದರೆ, ಯಾರನ್ನೂ ಪೂರ್ವಾಗ್ರಹ ಪೀಡಿತವಾಗಿ ನೋಡಬಾರದು ಎಂಬುದಷ್ಟೇ ನನ್ನ ನಿಲುವು. ಇನ್ನು, ಅನ್ಯಾಯವನ್ನು ಬೆಂಬಲಿಸಿದರೆ ಆ ಬಳಿಕ ನಾನು ಮುಸ್ಲಿಂ ಆಗಿ ಉಳಿಯುವುದಿಲ್ಲ . ಬಹುಶ ನೀವು ಇಡೀ ಬರಹ ಓದಿಲ್ಲ ಅಂತ ಅನಿಸ್ತದೆ . ಅಥವಾ ... ನಿಮ್ಮ ಅಭಿಪ್ರಾಯವನ್ನು ಗವ್ರವಿಸುತ್ತಲೇ ನೀವ್ ಅಂದುಕೊಂಡಂತ ವ್ಯಕ್ತಿ ನಾನಲ್ಲ ಎಂದು ವಿನಯಪೂರ್ವಕ ತಿಳಿಸಲು ಇಷ್ಟಪಡುತ್ತೇನೆa k kukkilahttps://www.blogger.com/profile/04432257424497331465noreply@blogger.comtag:blogger.com,1999:blog-2716482703415659532.post-2303353680929160702013-07-09T22:06:35.222-07:002013-07-09T22:06:35.222-07:00ಮಾನ್ಯರೆ, ನಿಮ್ ಲೇಖನದ ತಾತ್ಪರ್ಯದಲ್ಲಿ ರುದ್ರಪ್ಪಾಚಾರ್ಯ ಹ...ಮಾನ್ಯರೆ, ನಿಮ್ ಲೇಖನದ ತಾತ್ಪರ್ಯದಲ್ಲಿ ರುದ್ರಪ್ಪಾಚಾರ್ಯ ಹೇಳುವಂತೆ ಐಎಂ ಅನ್ನು ಪರೋಕ್ಷವಾಗಿ ನೆರವು ನೀಡುವ ಸಮರ್ಥನೆ ವಾಸನೆ ಹೊಡೆಯುತ್ತಿದೆ. ನೀವೇ ಹೇಳುವಂತೆ ತನಿಖೆ ನಿಷ್ಪಕ್ಷಪಾತವಾಗಿರಬೇಕು ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು. ಆದರೆ ಅಜ್ಮಲ್ ಕಸಬಗೆ ಶಿಕ್ಷೆ ಆಗಬೇಕು ಅಂತಾ ಯಾರು ಎಷ್ಟು ಸಲ ಹೇಳಿದರು? ಹೇಳಿದ್ದೀರಿ ನೀವು? ಅಫಜಲ್ ಗುರುವನ್ನು ಬಿಡಿ ಅವನು ಹಾಳಾಗಿ ಹೋಗಲಿ. ಇನ್ನು ಇಲ್ಲಿ ನೀವೇ ಹೇಳುವಂತೆ ಐಎಂಗೆ ವಿಳಾಸವೇ ಇಲ್ಲ ವೆಂದು ಹೇಳುತ್ತಿರಿ ಜೊತೆಗೆ ಅದು ಏನಾದರೂ ಭಯೋತ್ಪಾದಕ ದಾಳಿ ನಡೆಸಿದ್ದರೆ ಹೆಚ್ಚಿನ ಸಾವು ನೋವು ಆಗುತ್ತಿತ್ತು ಎಂದು ನೀವೇ ಒಪ್ಪಿಕೊಂಡಿದ್ದೀರಿ! ಅಂದರೆ ಇಲ್ಲಿ ಐಎಂ ಮುಂಡೆ ಮಕ್ಕಳ 'ಕೈ'ವಾಡ ಇಲ್ಲ ಎಂದು ನೀವು ಹೇಳಲು ಹೊರಟಿರುವ ಪರಿಯಲ್ಲೇ ನಿಮ್ ಒಳ ಮನನ್ಸಿನ ಗುಪ್ತ ವಿಚಾರ ಪರೋಕ್ಷವಾಗಿ ಅನಾವರಣಗೊಂಡಿದೆ! ಒಂದು ವ್ಯತ್ಯಾಸವೆನೆಂದರೆ ಬಹುತೇಕ ಸಂದರ್ಭಗಳಲ್ಲಿ ಕೆಲ ಅಲ್ಪಸಂಖ್ಯಾತರ (ಸಂಘಗಳ) ಹಲ್ಕಟ್ ಗಿರಿ(ಭಯೋತ್ಪಾದನೆಗೆ ಈ ಪದಬಳಸಲಗಿದೆ ಯಾಕೆಂದರೆ ಹಸಿರು ಭಯೋತ್ಪಾದನೆ ಎನ್ನಲು ನನಗೆ ಮನಸ್ಸಿಲ್ಲ ಯಾಕೆಂದರೆ ಹಸಿರು ಇಸ್ಲಾಂ ಸಂಕೇತ ಝಕೀರ್ ನಾಯಕ್ ಹೇಳುವಂತೆ ಇಸ್ಲಾಂ ಪರಫೆಕ್ಟ ಬಟ್ ನಾಟ್ ಮು ಸ್ಲೀಂ!) ಗಳ ಬಗ್ಗೆ ಮಾತೇ ಆಡುವುದಿಲ್ಲ ಆಡಿದರೂ ಈಗ ನೀವು ಆಡಿದಂತೆಯೇ ಆಡುತ್ತಾರೆ. ಅದರಲ್ಲೂ ಅವರು ತಮ್ಮ ಮಾತುಗಳಲ್ಲಿಯೇ ಹಿಡನ್ ಅಜೆಂಡಾ ನಮಗೆ ಸ್ಪಷ್ಟವಾಗಿ ಕಾಣುತ್ತದೆ! ಇನ್ನೊಂದು ಗೊತ್ತಿರಲಿ ಭಾವುಕ ಮೂರ್ಖರಾದ ಕೆಲ ಹಿಂದು ಪರವಾದಿಗಳು ಹಿಡನ್ ಅಜೆಂಡಾ ಇಲ್ಲದೇ ಮಾತನಾಡುವುದರಿಂದಲೇ ಅವರಲ್ಲಿ ಒಡಕು ಮೂಡಿ ಒಗ್ಗಟ್ಟು ಸಾಧ್ಯವಾಗುತ್ತಿಲ್ಲ! ಇದು ನಾವು ಕಂಡ ಸತ್ಯವಾಗಿದೆ. (ಮುಕ್ತ ಚರ್ಚೆಗೆ ನಾವು ಸದಾ ಸಿದ್ಧ) vaijuhttps://www.blogger.com/profile/17625555953152214919noreply@blogger.comtag:blogger.com,1999:blog-2716482703415659532.post-9555362809027572882013-07-09T21:59:53.852-07:002013-07-09T21:59:53.852-07:00This comment has been removed by the author.vaijuhttps://www.blogger.com/profile/17625555953152214919noreply@blogger.comtag:blogger.com,1999:blog-2716482703415659532.post-77552302397395389572013-07-09T00:36:13.968-07:002013-07-09T00:36:13.968-07:00nice article, Killing innocent not at all allowed,...nice article, Killing innocent not at all allowed, should be punished whomever it had done.thorough and detailed investigation without any partiality should be done to bring justice.Anonymoushttps://www.blogger.com/profile/06855159615949338573noreply@blogger.comtag:blogger.com,1999:blog-2716482703415659532.post-39196182959482006822013-07-08T10:11:06.565-07:002013-07-08T10:11:06.565-07:00Sir, I don't know it is done by Indian Mujahu...Sir, I don't know it is done by Indian Mujahudin or any other group. But I think you will be happy if it is not done by Indian Mujahidin or any othere Muslim group. You are realy not protesting the incident. you are saying that it is not done by Indian Mujahidin. Sir I am common man. Pls don't talk like Politician, they divided India. Terrorist belongs to any group. We should protest them not on any group. When some bad thing happens Hindhus pointing on Muslim, and Muslim pointing on Hindus. Sory. I may wrong. Anonymoushttps://www.blogger.com/profile/08413436303185152114noreply@blogger.com